ವಿಶ್ವಸಂಸ್ಥೆಯಲ್ಲಿ ಮಾನವ ಹಕ್ಕುಗಳ ಮೇಲಿನ ಚರ್ಚೆಯ ವೇಳೆ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ ಕಾಶ್ಮೀರಿ ನಾಯಕ ಎಂದಿರುವುದಕ್ಕೆ ಹಾಗೂ ಆತನ ಹತ್ಯೆಯ ವಿಷಯವನ್ನು ಪಾಕಿಸ್ಥಾನ ಪ್ರಸ್ತಾಪಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ವಿಶ್ವಸಂಸ್ಥೆಯಲ್ಲಿ ಮಾನವ ಹಕ್ಕುಗಳ ಕುರಿತಾಗಿ ನಡೆದಿದ್ದ ಚರ್ಚೆಯ ವೇಳೆ,...
ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಬುರ್ಹಾನ್ ವಾನಿಯನ್ನು ಭದ್ರತಾ ಪಡೆಗಳು ಗುಂಡಿಟ್ಟು ಕೊಂದ ಹಿನ್ನಲೆಯಲ್ಲಿ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ವಾನಿ ಪರವಾಗಿ ಬೀದಿಗಿಳಿ ದಿರುವ ಅಪಾರ ಸಂಖ್ಯೆಯ ಜನರು ಕಾಶ್ಮೀರದಾದ್ಯಂತ ಹಿಂಸಾ ಚಾರ ನಡೆಸಿದ್ದಾರೆ. ಮೂರು ಪೊಲೀಸ್ ಕಟ್ಟಡ ಸೇರಿ ಹಲವಾರು ಬಿಲ್ಡಿಂಗ್ಗಳಿಗೆ...